Info 1

ಆಕಸ್ಮಿಕವಾಗಿ ಕುದಿಯುವ ನೀರು, ಎಣ್ಣೆ ದೇಹದಮೇಲೆ ಬಿದ್ದಾಗ ಅಥವಾ ಬೆಂಕಿ ತಗುಲಿದಾಗ ಶರೀರದ ಮೇಲೆ ಬೊಬ್ಬೆಗಳೆದ್ದು ಬೆಂದುಹೋಗುವುದು ಸಾಮಾನ್ಯ, ಹೀಗಾದಾಗ ಸುಟ್ಟ ಭಾಗದ ಮೇಲೆ ತಣ್ಣೀರನ್ನು ಸುರಿಯಬಾರದು, ತಕ್ಷಣ ಶುದ್ದವಾದ ಜೇನನ್ನು ಸುಟ್ಟ ಭಾಗದ ಮೇಲೆ ಸವರುವುದು ಉತ್ತಮ. ಇದರಿಂದ. ಉರಿಯು ನಿಂತುಹೋಗುತ್ತದೆ ಹಾಗು ಬೊಬ್ಬೆಗಳು ಏಳುವುದಿಲ್ಲ. ಆದ್ದರಿಂದ ಮನೆಯಲ್ಲಿ ಯಾವಾಗಲೂ ಜೇನನ್ನು ಇಟ್ಟಿರಬೇಕು

Comments

Popular Posts